ಜೈನ ಧರ್ಮ

 

ಜೈನ ಧರ್ಮ


ಮಹಾವೀರ ಜನಿಸಿದ ವರ್ಷ - ಕ್ರಿ.ಪೂ. 599
ಮಹಾವೀರ ಜನಿಸಿದ ಪ್ರದೇಶ - ಪಾಟ್ನ ಸಮೀಪದ ಕುಂಡಲಿವನ ಅಥವಾ ಕುಂದಗ್ರಾಮ
ಮಹಾವೀರನ ತಂದೆಯ ಹೆಸರು - ಸಿದ್ಧಾರ್ಥ
ಸಿದ್ಧಾರ್ಥ ಈ ಜನಾಂಗದ ಹೆಸರು - ಜ್ಞಾತ್ರಿಕರೆಂಬ , ಕ್ಷತ್ರಿಯ ಜನಾಂಗ
ಮಹವೀರನ ತಾಯಿಯ ಹೆಸರು - ತ್ರಿಶಲಾದೇವಿ
ಮಹಾವೀರ ವಿವಾಹವಾಗಿದ್ದು - 18 ನೇ ವಯಸ್ಸಿನಲ್ಲಿ
ಮಹಾವೀರನ ಪತ್ನಿಯ ಹೆಸರು - ಯಶೋಧರೆ
ಮಹಾವೀರ ಕೈವಲ್ಯ ಜ್ಞಾನವನ್ನು ಪಡೆದ ಗ್ರಾಮದ ಹೆಸರು - ಜ್ರುಂಬಕ
ಮಹಾವೀರನು ಜೀವನದ ಅಂತ್ಯ ದಿನಗಳನ್ನು ಈ ಪ್ರದೇಶದಲ್ಲಿ ಕಳೆದನು - ಬಿಹಾರದ ಪಾವಾ ಪುರಿ ಎಂಬಲ್ಲಿ
ಮಹಾವೀರನು ನಿರ್ವಾಣ ಹೊಂದಿದ ವರ್ಷ - ಕ್ರಿ.ಪೂ.527
ಜೈನ ಧರ್ಮದ ಮುಖ್ಯ ಗುರಿ - ಆತನ ಮುಕ್ತಿ ಮತ್ತು ಲೌಕಿಕ ಸಂಬಂಧಗಳಿಂದ ಶಾಶ್ವತ ಬಿಡುಗಡೆ

ಮಹಾವೀರನ ತತ್ವಗಳು


ಅಹಿಂಸೆ
ಸತ್ಯ ಸಂಧತೆ
ಕಳ್ಳತನ ಮಾಡದಿರುವುದು
ಸಂಪತ್ತಿನ ಬಗ್ಗೆ ವ್ಯಾಮೋಹ ಕೂಡದು
ಬ್ರಹ್ಮಚಾರ್ಯ

ಧರ್ಮದ ರತ್ನಗಳು


1> ಸಮ್ಯಕ್ ದರ್ಶನ :(ಸಮ್ಯಕ್ ಶ್ರದ್ಧೆ) ಅವರ ಶಾಸ್ತ್ರದಲ್ಲಿ ಪೂರ್ಣ ನಂಬುಗೆ.
2> ಸಮ್ಯಕ್ ಜ್ಞಾನ : ಜೈನ ತತ್ವಗಳಲ್ಲಿ ಸರಿಯಾದ ಜ್ಞಾನ.
3> ಸಮ್ಯಕ್ ಚಾರಿತ್ರ್ಯ : ಅವನ್ನು ಅನುಷ್ಠಾನ ಗೊಳಿಸುವುದೇ -ಸಮ್ಯಕ್ ಚಾರಿತ್ರ್ಯ.

ಜೈನ ಧರ್ಮದ ಶಾಖೆಗಳು


ಶ್ವೇತಾಂಬರರು
ದಿಗಂಬರರು

ಜೈನ ಧರ್ಮದ ಪವಿತ್ರ ಗ್ರಂಥಗಳು


ಆಚಾರಂಗ ಮತ್ತು ಉಪಾಸಾಂಗ
ಧವಳ ಮತ್ತು ಜಯಧವಳ
ಇನ್ನೂ ಮುಂತಾದವು

ಮೋಕ್ಷ ಸಾಧನೆಯ ಮಾರ್ಗಗಳು


ತಪಶ್ವರ್ಯ
ದೇಹದಂಡನೆ
ಪ್ರಾಯೋಪವೇಶನ ( ಸಲ್ಲೇಖನ )

ಹೆಚ್ಚಿನ ವಿವರಗಳು


ಮಗಧದ ಇಂದಿನ ಹೆಸರು - ಬಿಹಾರ
ವೈಶಾಲಿ ನಗರದ ಇಂದಿನ ಹೆಸರು - ವೇಸಾಡ್
ಜೈನರ ಮೊದಲ ತೀರ್ಥಂಕರ - ಆಧಿನಾಥ ಅಥವಾ ವೃಷಭನಾಥ
ಜೈನ ಪದದ ಅರ್ಥ - ಇಂದ್ರಿಯಗಳನ್ನು ಪೂರ್ಣ ನಿಗ್ರಹಿಸಿದವನು ಅಥವಾ ಜಯಿಸಿದವನು
ಜೈನ ಧರ್ಮದ ಕೊನೆಯ ತೀರ್ಥಂಕರ - ಮಹಾವೀರ
ಕುಂಡಲಿವನದ ಇಂದಿನ ಹೆಸರು - ಬಸುಕುಂದ
ಮಹಾವೀರನ ಜನನವಾದದ್ದು - 599
ಮಹಾವೀರನು ಸನ್ಯಾಸಿಯಾದುದ್ದು - ತನ್ನ 30 ನೇ ವಯಸ್ಸಿನಲ್ಲಿ
ಮಹಾವೀರನ ಪ್ರಥಮ ಗಣಧರ ಅಥವಾ ಶಿಷ್ಯ - ಇಂದ್ರಭೂತಿ
ಜೈನ ಧರ್ಮ ಗ್ರಂಥಗಳು ಈ ಭಾಷೆಯಲ್ಲಿದೆ - ಪ್ರಾಕೃತ
ಬಿಂಬಸಾರ ಈ ವಂಶದವರು - ಹರ್ಯಾಂಕ
ಬಿಂಬಸಾರ ಇನ್ನೋಂದು ಹೆಸರು - ಶ್ರೇಣಿಕ
ಬಿಂಬಸಾರನ ಪುತ್ರನ ಹೆಸರು - ಅಜಾತಶತೃ
ಮಹಾವೀರನು ನಿರ್ವಾಣ ಹೊಂದಿದ್ದು ಈ ವಯಸ್ಸಿನಲ್ಲಿ - 72
ಮಹಾವೀರನು ನಿರ್ವಾಣ ಹೊಂದಿದ್ದ ವರ್ಷ - ಕ್ರಿ.ಪೂ.527
ಜೈನರ ಕರ್ನಾಟಕದ ಪ್ರಾಚೀನ ಕೇಂದ್ರಗಳು - ಕೊಪ್ಪಳ ಹಾಗೂ ಶ್ರವಣಬೆಳಗೋಳ
ಬಸದಿಗಳೆಂದರೆ - ಜೈನ ಸನ್ಯಾಸಿಗಳು ವಾಸಿಸುವ ವಸತಿ ಸ್ಥಳ
ಜೈನರ ಪ್ರಮುಖ ಬಸದಿಗಳು - ಒರಿಸ್ಸಾದ ಹಾಥಿಗುಂಪಾ ,ಕರ್ನಾಟಕದ ಬಾದಾಮಿ
ಜೈನರ ಯಕ್ಷಿ ಜನಪ್ರಿಯ ದೇವತೆ - ಪದ್ಮಾವತಿ ಯಕ್ಷಿ
ತೀರ್ಥಂಕರರು ಎಂದರೇ - ಮಾರ್ಗದರ್ಶಕರು ಎಂದರ್ಥ ಅಥವಾ ಭವ ಸಾಗರವನ್ನು ದಾಟಬಲ್ಲ ಧರ್ಮಗುರು
ಮಹಾವೀರನ ಮೊದಲ ಹೆಸರು - ವರ್ದಮಾನ
ತ್ರಿಶಾಲಾದೇವಿ ಈ ವಂಶದ ರಾಜ ಕುಮಾರಿ - ವೈಶಾಲಿಯ ಲಿಚ್ಚವಿ ವಂಶ
ಮಹಾವೀರನ ಹೆಣ್ಣು ಮಗುವಿನ ಹೆಸರು - ಅನೋಜ್ಯ ಅಥವಾ ಪ್ರಿಯದರ್ಶನ
ವರ್ಧಮಾನನು ಸನ್ಯಾಸತ್ವ ಸ್ವೀಕರಿಸಿದ ಘಟನೆಯನ್ನು ಈ ಹೆಸರಿನಿಂದ ಕರೆಯುವರು - ಮಹಾ ಪರಿತ್ಯಾಗ
ಮಹಾವೀರನ ಅನುಯಾಯಿಗಳನ್ನು ಬೌದ್ಧ ಕೃತಿಗಳಲ್ಲಿ ಈ ರೀತಿಯಾಗಿ ಸಂಭೋಧಿಸಲಾಗಿದೆ - ನಿರ್ಗ್ರಂಥರು
ಕರ್ಮ ಸಿದ್ಧಾಂತದ ಪ್ರವರ್ತಕ - ಮಹಾವೀರ
ಮೊದಲನೇ ಜೈನ ಸಮ್ಮೇಳನ ನಡೆದ ವರ್ಷ - ಕ್ರಿ.ಪೂ -3 ನೇ ಶತಮಾನ
ಮೊದಲನೆ ಜೈನ ಸಮ್ಮೇಳನ ಈ ಪ್ರದೇಶದಲ್ಲಿ ನಡೆಯಿತು - ಪಾಟಲಿಪುತ್ರ
ಮೊದಲ ಜೈನ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು - ಸ್ಥೂಲಭದ್ರ
ಕ್ರಿ.ಪೂ.5 ನೇ ಶತಮಾನದಲ್ಲಿ - ವಲ್ಲಭಿ ಸಮ್ಮೇಳನ ಗುಜರಾತ್ ನಲ್ಲಿ ದೇವರ್ದಿ ಕಶ್ಮಶರ್ಮನ ಅಧ್ಯಕ್ಷತೆಯಲ್ಲಿ ನಡೆಯಿತು
ಗಣಧರರ ಗುರು ಪರಂಪರೆಯನ್ನು ಆರಂಭಿಸಿದವರು - ಸುಧರ್ಮ
ವೃಷಭನಾಥನ ಬಗೆಗೆ ಪ್ರಸ್ತಾಪವಿರುವ ಹಿಂದೂ ಗ್ರಂಥಗಳು - ವಿಷ್ಣು ಪುರಾಣ ಹಾಗೂ ಭಗವತ್ ಪುರಾಣ
ತ್ರಿರತ್ನಗಳನ್ನು ಪ್ರಚುರಪಡಿಸಿವರು - ಮಹಾವೀರ
ಕರ್ನಾಟಕದಲ್ಲಿ ಜೈನರ ಪವಿತ್ರ ಯಾತ್ರ ಸ್ಥಳ - ಹಾಸನ ಜಿಲ್ಲೆಯ ಶ್ರವಣಬೆಳಗೋಳ
ಋಗ್ವೇದ ದಲ್ಲಿ ಈ ತೀರ್ಥಂಕರನ ಕುರಿತು ಪ್ರಸ್ತಾಪವಿದೆ - ವೃಷಭನಾಥ
ಜೈನ ತತ್ವಕ್ಕಿರುವ ಮತ್ತೋಂದು ಹೆಸರು - ಸ್ಮಾರವಾದ
ಪಂಚವ್ರತಗಳನ್ನು ಗೃಹಸ್ಥರು ಪಾಲಿಸುವುದನ್ನು ಈ ಹೆಸರಿನಿಂದ ಕರೆಯುವರು - ಅಣುವ್ರತಗಳು
ಜೈನಧರ್ಮವನ್ನು ರಾಜ್ಯ ಧರ್ಮವನ್ನಾಗಿ ಸ್ವೀಕರಿಸಿದ ಲಿಚ್ಚವಿ ರಾಜ್ಯದ ಯುವ ರಾಜನ ಹೆಸರು - ಅಭಯ
ಜೈನ ಧರ್ಮದಲ್ಲಿ ಪೋಸಧ ಎಂದರೆ - ಪೌರ್ಣಮಿಯ ದಿನದಂದು ಜೈನರು ಉಪವಾಸ ಮಾಡುವುದು
ಭದ್ರಬಾಹು ಜೈನ ವಿಹಾರಗಳಿಗೆ - 6 ನೇ ಖಲೀಫ
ಪಾರ್ಶ್ವನಾಥರು ದೈವಾಧೀನವಾದ ಪ್ರದೇಶ - ಬಂಗಾಳ
ಮಹಾವೀರನು ತಪಸ್ಸು ಮಾಡಿದ ಆಲದ ಮರ ಜೃಂಬಿಕಾ ವೃಕ್ಷ ಇರುವ ಸ್ಥಳ - ರುಜುಪಾಲಿಕ
ಜೈನ ಧರ್ಮದ ಮಹಾನ್ ಗುರು - ಸುಧಾರ್ಯ
ವೃಷಭನಾಥನ ಮಗನ ಹೆಸರು - ಭರತ
ಪ್ರಸಿದ್ದ ಗೊಮ್ಮಟೇಶ್ವರ ( ಶ್ರವಣಬೆಳಗೋಳ ) ನಿರ್ಮಾತೃ - ಚಾವುಂಡರಾಯ
ಜಾನರ ಪ್ರಮುಖ ಪೂಜಾಸ್ಥಳ - ಬಸದಿ
ಪಾರ್ಶ್ವನಾಥನ ತಂದೆ ತಾಯಿ - ಅಶ್ವಸೇನಾ ಮತ್ತು ಪ್ರಭಾವತಿ
ತ್ರಿಶಾಲಾ ದೇವಿಯ ಅಣ್ಣನ ಹೆಸರು - ಚೇತಕ
ಜೃಂಬಿಕ ಗ್ರಾಮ ಈ ನದಿಯ ದಂಡೆಯಲ್ಲಿದೆ - ಋಜುಪಾಲಕ ನದಿ
ಪ್ರಸಿದ್ದ ಮೌಂಟ್ ಅಬು ದೇವಾಲಯದ ನಿರ್ಮಾತೃ - ಗುಜರಾತಿನ ರಾಜಕುಮಾರ ಕುಮಾರ ಪಾಲ
1000 ಕಂಬಗಳಿರುವ ಜೈನ ಬಸದಿ ಇರುವ ಕರ್ನಾಟಕ ಸ್ಥಳ - ಮೂಡಬಿದ್ರೆ
ಜೈನರ ಕಾಶಿ ಎಂದು ಕರೆಯಲ್ಪಡುವ ಸ್ಥಳ - ಶ್ರವಣಬೆಳಗೋಳ"

ಜೈನ ಧರ್ಮದ ಅವನತಿಗೆ ಕಾರಣಗಳು


ಜೈನರ ಅನುಯಾಯಿಗಳಲ್ಲಿ ಧರ್ಮದ ಪ್ರಚಾರದ ಆಸಕ್ತಿ ಕಡಿಮೆಯಾದುದು
ರಾಜರ ಪ್ರೋತ್ಸಹ ಕ್ರಮೇಣ ಕಡಿಮೆಯಾದುದು
ಜೈನ ಧರ್ಮದಲ್ಲಿ ಪಂಥದ ರೂಪಣಿ ಹಾಗೂ ಬಿಕ್ಕಟ್ಟು
ಜಾತಿ ಪದ್ದತಿ ಪುನಃ ತಲೆ ಎತ್ತಿದ್ದು
ಹಿಂದೂಗಳಲ್ಲಿ ಕಾಣಿಸಿಕೊಂಡ ಸುಧಾರಣಾ ಚಳುವಳಿ
ಆಚರಣಿಗೆ ನಿಲುಕದ ಮಹಾವೀರನ ಬೋಧನೆಗಳು